ಕತ್ತಲಲ್ಲ ಇದು, ಅಜ್ಞಾನದ ಮೆಟ್ಟಿಲು.
ಕತ್ತಲಲ್ಲ ಇದು
ಅಜ್ಞಾನದ ಮೆಟ್ಟಿಲು.
ನಮ್ಮ ಸಿದ್ದರಾಮಯ್ಯನ
ನಿದ್ರಾ ಸಮಯದ ಭೋಗದ ಮತ್ತಿದು.
ಅನಂತನ ಅವಾಂತರವೋ ,
ಯಡ್ಡಿಗೆ ಯಡ್ಡಿಯೋ ,
ಇವರ ಮನೆಯಲ್ಲಿ ಬೆಳಕಿರಲು ,
ರಾಜ್ಯದಲ್ಲಿ ಕತ್ತಲು.
ರೆಡ್ಡಿಯ ದುಡ್ಡಿಗೆ
ಮುಳುಗಿ ಹೋದ ಬಳ್ಳಾರಿಯು,
ಇನ್ನೂ ಯಾವಾಗ ಮುಗಿಯುವುದು,
ಶ್ರೀರಾಮಲಿನ ಉಪಟಳವೋ.
ಅಧಿಕಾರಿಯ ಕಗ್ಗೂಲೆ ,
ಸಾಹಿತಿಗೆ ಗುಂಡೇಟು ,
ಸಾವಿನಲ್ಲೂ ವಿಜ್ರಂಬಿಸುವ
ನಪುಂಸಕರ ತಿಕ್ಕಲಾಟವೋ .
ಕೃಷ್ಣನ ರಮ್ಯತೆ
ಅಂಬರೀಷನ ಖಿನ್ನತೆ
ಡಿ.ಕೆ.ಶಿ ಕುಮಾರನ
ಲಂಚಕೊರತನವೋ
ಸ್ವಾಮಿಜಿಯೋ ,
ಅತ್ಯಾಚಾರಿಯೋ,
ಜಾತಿ ಜಾತಿ ಎನ್ನುವ
ಹರುಕಲು ಬುದ್ಧಿಯೋ ?
ರಾಜ್ಯದ ಮಗಳ
ಕಾವೇರಿ ಡೊಂಬರಾಟವೋ ,
ವಲಸಿಗರ
ಕನ್ನಡ ದ್ವೇಷಿ ಧೋರಣೆಯೋ.
ಇನ್ನೆಲ್ಲಿ ಅಖಂಡ ಕರ್ನಾಟಕದ
ನಮ್ಮಕನಸ್ಸು
ಕನಸು ನನಸಾಗಲು
ಎಲ್ಲಿದೆ ನಿಮ್ಮ ಮನಸ್ಸು
ಅಜ್ಞಾನದ ಮೆಟ್ಟಿಲು.
ನಮ್ಮ ಸಿದ್ದರಾಮಯ್ಯನ
ನಿದ್ರಾ ಸಮಯದ ಭೋಗದ ಮತ್ತಿದು.
ಅನಂತನ ಅವಾಂತರವೋ ,
ಯಡ್ಡಿಗೆ ಯಡ್ಡಿಯೋ ,
ಇವರ ಮನೆಯಲ್ಲಿ ಬೆಳಕಿರಲು ,
ರಾಜ್ಯದಲ್ಲಿ ಕತ್ತಲು.
ರೆಡ್ಡಿಯ ದುಡ್ಡಿಗೆ
ಮುಳುಗಿ ಹೋದ ಬಳ್ಳಾರಿಯು,
ಇನ್ನೂ ಯಾವಾಗ ಮುಗಿಯುವುದು,
ಶ್ರೀರಾಮಲಿನ ಉಪಟಳವೋ.
ಅಧಿಕಾರಿಯ ಕಗ್ಗೂಲೆ ,
ಸಾಹಿತಿಗೆ ಗುಂಡೇಟು ,
ಸಾವಿನಲ್ಲೂ ವಿಜ್ರಂಬಿಸುವ
ನಪುಂಸಕರ ತಿಕ್ಕಲಾಟವೋ .
ಕೃಷ್ಣನ ರಮ್ಯತೆ
ಅಂಬರೀಷನ ಖಿನ್ನತೆ
ಡಿ.ಕೆ.ಶಿ ಕುಮಾರನ
ಲಂಚಕೊರತನವೋ
ಸ್ವಾಮಿಜಿಯೋ ,
ಅತ್ಯಾಚಾರಿಯೋ,
ಜಾತಿ ಜಾತಿ ಎನ್ನುವ
ಹರುಕಲು ಬುದ್ಧಿಯೋ ?
ರಾಜ್ಯದ ಮಗಳ
ಕಾವೇರಿ ಡೊಂಬರಾಟವೋ ,
ವಲಸಿಗರ
ಕನ್ನಡ ದ್ವೇಷಿ ಧೋರಣೆಯೋ.
ಇನ್ನೆಲ್ಲಿ ಅಖಂಡ ಕರ್ನಾಟಕದ
ನಮ್ಮಕನಸ್ಸು
ಕನಸು ನನಸಾಗಲು
ಎಲ್ಲಿದೆ ನಿಮ್ಮ ಮನಸ್ಸು